ಭಾವಲಯ
ಗುರುವಾರ, ಡಿಸೆಂಬರ್ 6, 2012
ತನಿಖೆ
ಆವಾಗ್ ಆವಾಗ್
ಬಿಡುಗಡೆ ಮಾಡ್ತರೆ ಭೂ ಹಗರಣ,
ಇದೇ ನೋಡ್ರೀ ನಮ್ ರಾಜಕಾರಣಿಗಳ್ ಮುಖದ್ ಆನಾವರಣ.
ಅನಾವರಣದಿಂದ್ ಆಗ್ತಾವ್ ಇವರ್ ಒಳ ಮುಖದ ಆವರಣ,
ಆವರಣ-ಅನಾವರಣಕ್ಕೆ ವಿರೋಧ ಪಕ್ಷಗಳ್ ತನಿಖೆ ಆಗಬೇಕ್ ಅನ್ನೋ ಓರ್ಣ,
ಈ ತನಿಖೆಗಾ ಇಡಿತಾವ್ ರೀ...
ಈಗೀಗಾ ದಿನಗಳ್, ವಾರಂಗಳ್, ಮಾಸಂಗಳ್, ವರ್ಷಂಗಳ್.....!
$ ವಸಂತ ಬಿ ಈಶ್ವರಗೆರೆ $
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ