ಬುಧವಾರ, ಆಗಸ್ಟ್ 29, 2012

ಯಶಸ್ಸು


ಬದುಕು ಬರವಸೆಯ ಗೂಡು
ಕಾಲವೇ ಅದಕೆ ನಿರ್ಣಯ ನೋಡು.
 
ಕಾಯ ಬೇಕು ನಾಳೆಗೆ 
ಕಾಪಿಡಬೇಕು ಬಾಳಿಗೆ.
 
ಮೌನಕ್ಕೆ ಶರಣಾಗದಿರು
ಯಾರ ಮಾತಿಗೂ ಕಿವಿಯ ಗೊಡದಿರು.
 
ಕಾಲದ ಉರುಳಿಗೆ ಕುಣಿಯಲೇ ಬೇಕು
ತಾಳದ ಲಯಕ್ಕೆ ಶ್ರುತಿ ಹೊರಡಲೇ ಬೇಕು.
 
ಎದರ ಬೇಡ.......!
 
ಕಷ್ಟವಿದ್ದರೂ ಸೈ
ದು:ಖ ಬಂದರು ಜಯಿಸಲು ಸೈ
 
ತಲೆ ಬಾಗದಿರು ಯಾರಿಗೂ
ಯಶದ ಶಿಖರವೆ ಆಗ ನಿನ್ನಯ ಪಾಲಿಗೆ....!
 
$ ವಸಂತ ಬಿ ಈಶ್ವರಗೆರೆ $

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ