ಸೋಮವಾರ, ಜೂನ್ 18, 2012

ಕೊರಗು


ಕಳೆದದ್ದು ಕೇವಲ ನಾಲ್ಕೇ ನಾಲ್ಕು ದಿನ
ಆದರೆ ಅವೆಷ್ಟೋ ಕನವರಿಕೆ ನಿನ್ನ ಬಗ್ಗೆ...?
ನೆನಪಿನ ಬುತ್ತಿಯ ಹೊಳಗು-ಹೊರಗೆ....!

ಮಡುಗಟ್ಟಿತ್ತು ದುಃಖ
ಕಳೆಗುಂದಿತ್ತು ಮನಸ್ಸು
ನಿನ್ನ ನೆನಪಿನ ಕೊರಗು-ಮರುಗಿನೊಳಗೆ....!

ಎಷ್ಟು ದಿನ ಈ ಮೌನ..?
ಯಾಕಾಗಿ ಈ ದ್ಯಾನ..?
ಹೇಳಬಾರದೆ ಚಿನ್ನಾ ನಿನ್ನ ಮನದೊಳಗಿನ ಮೌನ....!

ಕಾಯಿಸಬೇಡ ನೀ ಹೀಗೆ
ಕಾಯಲಾರೆ ನಾ ನಿನಗೆ
ಬಂದುಬಿಡು ಬೇಗ ನನ್ನ ಮನಸ್ಸೆಂಬ ಮಮತೆಯ ಮಹಲೊಳಗೆ..!

                                                     $ ವಸಂತ ಬಿ ಈಶ್ವರಗೆರೆ $

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ